ಫೆಬ್ರವರಿ 13, 2013

ಬಾರಕೂರಿನಲ್ಲಿ ನಡೆದ 13 ನೇ ಉಡುಪಿ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ

ಬಾರಕೂರಿನಲ್ಲಿ ನಡೆದ 13 ನೇ ಉಡುಪಿ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸುತ್ತಿರುವ ಕಥೆಗಾರ ಬೋಳುವಾರು ಮಹಮ್ಮದ ಕುಂಞ
ಸಮ್ಮೇಳನಾಧ್ಯಕ್ಷ ಯಡಾಡಿ ಮತ್ಯಾಡಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಕಾರ್ತಿಕ್ ಶೆಟ್ಟಿ
ಕಥೆಗಾರ ಉದಯ ಗಾಂವಕಾರ ಕವಿಗೋಷ್ಟಿಯ ಸಮನ್ವಯಕಾರನಾಗಿ..




1 ಕಾಮೆಂಟ್‌:

  1. ಶ್ರೀ ನೀಲಾವರ ಸುರೇಂದ್ರ ಅಡಿಗರು ದೂರವಾಣಿ ಮೂಲಕ ವಿವರಿಸಿದ್ದರು. ಫೋಟೋ ನೋಡಿದೆ. ಸಂತೋಷವಾಯಿತು. ಬೋಳುವಾರು ಮಹಮ್ಮದ್ ಕುಂಞ ಯವರ ಉಪಸ್ಥಿತಿ ಖುಷಿಕೊಟ್ಟಿರಬೇಕಲ್ಲವೇ! ಅಡಿಗರಿಗೆ ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ